ಲಕ್ಷ್ಮೇಶ್ವರ ಕೊಟ್ಟ ಮಾತಿನಂತೆ ತಾತ್ಕಾಲಿಕ ರಸ್ತೆ ಅಭಿವೃದ್ಧಿಗೆ ಮುಂದಾದ ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ್ ಗುಡದಾರಿ
ರಸ್ತೆ ಅಭಿವೃದ್ಧಿಗೆ ಮುಂದಾದ ಮುಖ್ಯಾಧಿಕಾರಿ ಪರಶುರಾಮ್ ಗುಡದಾರಿ ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಪುರಸಭೆ ವ್ಯಾಪ್ತಿಗೆ ಬರುವ ಕಲಾಂ ನಗರಮತ್ತು 1ನೆ ವಾರ್ಡನ ವ್ಯಾಪ್ತಿಗೆ ಬರುವ ಕೌಡೇಶ್ವರ ನಗರದಲ್ಲಿಮಳೆಯಿಂದ ರಸ್ತೆಗಳು ಕೆಸರು ಗದ್ದೆಯಾಗಿದ್ದವು ಇದರಿಂದ ವಾರ್ಡಿಗೆ ಭೇಟಿ ನೀಡಿದ ಪುರಸಭೆ ಮುಖ್ಯ ಅಧಿಕಾರಿಗರಿ ಪರಶುರಾಮ್ ಗುಡದಾರಿ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್ ಮುದಗಲ್ ಅವರು ತಾತ್ಕಾಲಿಕವಾಗಿ ರಸ್ತೆಗೆ ಬುರ್ಡರ್ಸ್ ಕಲ್ಲು ಕೆಂಪು ಮಣ್ಣು ಮೊಹರಂ ಹಾಕಿ ತಾತ್ಕಾಲಿಕ ರಸ್ತೆ ಅಭಿವೃದ್ಧಿಪಡಿಸುತ್ತೇವೆ ಹೇಳಿಕೆ ನೀಡಿದರು ಅದರಂತೆ ಇಂದು…
