Top News

ಆಷಾಢ ಮಾಸದ ಮೊದಲ ಶುಕ್ರವಾರ: ಬೆಟ್ಟದ ತಾಯಿ ಚಾಮುಂಡಿಗೆ ಭಕ್ತಿಯ ನಮನ

ಆಷಾಢ ಮಾಸದ ಮೊದಲ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟದಲ್ಲಿ ಭಕ್ತರ ಸಾಗರವೇ ಹರಿದುಬಂದಿತು. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಬೆಟ್ಟಕ್ಕೆ ಆಗಮಿಸಿದ್ದು, ದೇವಿಯನ್ನು **’ಲಕ್ಷ್ಮಿ ಅಲಂಕಾರ’**ದಲ್ಲಿ ಕಣ್ತುಂಬಿಕೊಂಡು ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಮುಂಜಾನೆ 3.30ರಿಂದಲೇ ಬೆಟ್ಟ ಏರಲು ಅವಕಾಶ ಪೊಲೀಸ್ ಇಲಾಖೆ ಬೆಳಿಗ್ಗೆ 5 ಗಂಟೆಯಿಂದ ಕಾಲ್ನಡಿಗೆಯಲ್ಲಿ ಬೆಟ್ಟ ಏರಲು ಅವಕಾಶ ನೀಡುವುದಾಗಿ ತಿಳಿಸಿತ್ತು. ಆದರೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಮುಂಜಾನೆ ಸುಮಾರು 3.30 ಗಂಟೆಯಿಂದಲೇ ಮೆಟ್ಟಿಲುಗಳ ಮೂಲಕ ಬೆಟ್ಟ…

Read More

ಕನ್ನಡ ನಾಮಲಕ ಅಳವಡಿಕೆಗೆ

ಕೊಪ್ಪಳ : ಕುಷ್ಟಗಿ ತಾಲೂಕಿನ ಎನ್​ಎಚ್​ನಲ್ಲಿರುವ ವಿವಿಧ ಢಾಬಾಗಳಲ್ಲಿ ಕನ್ನಡ ನಾಮಲಕ ಅಳವಡಿಸುವಂತೆ ಕರವೇ ತಾಲೂಕು ಪದಾಧಿಕಾರಿಗಳು ಬುಧವಾರ ಜಾಗೃತಿ ಮೂಡಿಸಿದರು. ಕ್ಯಾದಿಗುಪ್ಪಾ ಕ್ರಾಸ್​ನಿಂದ ಆರಂಭಿಸಿ ವಿವಿಧ ಢಾಬಾಗಳಿಗೆ ತೆರಳಿ ಅರಿವು ಮೂಡಿಸಿದರು. ಬಹುತೇಕ ಕಡೆ ಕನ್ನಡ ನಾಮಲಕ ಇರಲಿಲ್ಲ. ರಾಜ್ಯ ಸರ್ಕಾರ ಕಡ್ಡಾಯ ಕನ್ನಡ ಆದೇಶ ಮಾಡಿದೆ. ವ್ಯಾಪಾರ, ವಾಣಿಜ್ಯ ಕೇಂದ್ರಗಳು ಸೇರಿದಂತೆ ವಿವಿಧ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆ ಮಾಡಬೇಕು. ಅಂಗಡಿ ಮಾಲೀಕರಿಗೆ ಈ ಬಗ್ಗೆ ತಿಳಿಸಿ ಮೂರು ದಿನದೊಳಗೆ ಕಡ್ಡಾಯವಾಗಿ ಕನ್ನಡ ಅಕ್ಷರ…

Read More

ಟ್ರಂಪ್ ತಲೆಗೆ 10 ಮಿಲಿಯನ್ ಡಾಲರ್ ಇನಾಮು ಘೋಷಿಸಿದ ಇರಾಕ್ ಸಶಸ್ತ್ರ ಗುಂಪು

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡುವವರಿಗೆ 10 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹83 ಕೋಟಿ) ಬಹುಮಾನ ನೀಡುವುದಾಗಿ ಹೇಳಿಕೊಂಡಿರುವ ಇರಾಕ್‌ನ ಒಂದು ಸಶಸ್ತ್ರ ಗುಂಪು ಘೋಷಿಸಿದೆ ಎನ್ನುವ ವರದಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ. ತನ್ನನ್ನು “ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್” ಎಂದು ಗುರುತಿಸಿಕೊಂಡಿರುವ ಈ ಗುಂಪು ಜುಲೈ 16ರಂದು ಪ್ರಕಟಣೆ ಹೊರಡಿಸಿದೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ IRNA ಹಾಗೂ ರಷ್ಯಾದ ಸರ್ಕಾರಿ ಮಾಧ್ಯಮ RT ವರದಿಗಳನ್ನು ಉಲ್ಲೇಖಿಸಿ ಕೆಲವು…

Read More
error: Content is protected !!