Top News

27ನೇ ಕಾರ್ಗಿಲ್ ವಿಜಯೋತ್ಸವ: ವಿಜಯನಗರದಲ್ಲಿ ಹುತಾತ್ಮರಿಗೆ ಭಾವಪೂರ್ಣ ನಮನ – ರಾಷ್ಟ್ರಧ್ವಜದೊಂದಿಗೆ ಭವ್ಯ ಮೆರವಣಿಗೆ, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಜಾಗೃತಿ

ವಿಜಯನಗರ ಜಿಲ್ಲೆಯಲ್ಲಿಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ವಿಜಯನಗರ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕಗಳ ಸಂಯುಕ್ತ ಆಶ್ರಯದಲ್ಲಿ 27ನೇ ಕಾರ್ಗಿಲ್ ವಿಜಯೋತ್ಸವ ಹಾಗೂ ಕಾರ್ಗಿಲ್ ಯುದ್ಧದ ಹುತಾತ್ಮರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮವನ್ನು ಹೊಸಪೇಟೆಯ ಫ್ರೀಡಂ ಪಾರ್ಕ್‌ನಲ್ಲಿ ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೆ. ಎಂ. ರಾಜಶೇಖರ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಎನ್, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಕವಿತಾ ಎಸ್. ಮುನ್ನಿಕೇರಿ, ಬೆಂಗಳೂರು…

Read More

ಶ್ರೀ ಕಲ್ಲೇಶ್ವರ ಕಾಯರ್ ಇಂಡಸ್ಟ್ರೀಸ್ ಅಂಡ್ ಆರ್ಗಾನಿಕ್ಸ್ ಮ್ಯಾನ್ಯೂರ್ಸ್‌ಗೆ ದೇಸಿ ತರಬೇತಿದಾರರ ಕ್ಷೇತ್ರ ಭೇಟಿ

ಅಜ್ಜಂಪುರ: ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ), ಮೂಡಿಗೆರೆ ವತಿಯಿಂದ ನಡೆಯುತ್ತಿರುವ ಡಿಪ್ಲೊಮಾ ಇನ್ ಅಗ್ರಿಕಲ್ಚರಲ್ ಎಕ್ಸ್‌ಟೆನ್ಷನ್ ಸರ್ವಿಸಸ್ ಫಾರ್ ಇನ್‌ಪುಟ್ ಡೀಲರ್ಸ್ (DAESI) ತರಬೇತಿ ಕಾರ್ಯಕ್ರಮದ ಅಂಗವಾಗಿ ದೇಸಿ ತರಬೇತಿದಾರರು ಅಜ್ಜಂಪುರ ತಾಲೂಕಿನ ಕಾಟಿಗನೆರೆ ಗ್ರಾಮದ ಶ್ರೀ ಕಲ್ಲೇಶ್ವರ ಕಾಯರ್ ಇಂಡಸ್ಟ್ರೀಸ್ ಅಂಡ್ ಆರ್ಗಾನಿಕ್ಸ್ ಮ್ಯಾನ್ಯೂರ್ಸ್ ಸಂಸ್ಥೆಗೆ ಕ್ಷೇತ್ರ ಭೇಟಿ ನೀಡಿ ಉತ್ಪಾದನಾ ಘಟಕಗಳ ಕಾರ್ಯವೈಖರಿಯನ್ನು ವೀಕ್ಷಿಸಿದರು. ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಸಂಸ್ಥೆಯ ಪ್ರೋಪ್ರೈಟರ್ ಶಿವಪ್ರಸಾದ್ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳು, ಸಾವಯವ ಗೊಬ್ಬರ ಉತ್ಪಾದನಾ ವಿಧಾನಗಳು, ಕಚ್ಚಾ…

Read More

ಹೊಸೂರು ಗ್ರಾಮದಲ್ಲಿ ಕೆಟ್ಟ ನಿಂತ ಕೈ ಬೋರು. ರಿಪೇರಿ ಮಾಡಿಸದ ಅಭಿವೃದ್ಧಿ ಅಧಿಕಾರಿಗಳು. ಗ್ರಾಮಸ್ಥರ ಗೋಳು ಕೇಳುವ ರಾರು.

ಕುಷ್ಟಗಿ ತಾಲೂಕಿನ ಬಿಜಕಲ್ ಪಂಚಾಯಿತಿ ಕೆ ಹೊಸೂರು ಗ್ರಾಮದಲ್ಲಿ ಕುಡಿಯುವ ನೀರಿನ ಕೈ ಬೋರು ಕೆಟ್ಟ ನಿಂತು ತಿಂಗಳ ಕಳೆದರೂ ರಿಪೇರಿ ಮಾಡಿಸದ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ ಸುಮಾರು ಕೆ ಹೊಸೂರು ಗ್ರಾಮದಲ್ಲಿ 900 ಕ್ಕೂ ಹೆಚ್ಚು ಜನರು ವಾಸವಿದ್ದು ಕೆಟ್ಟ ನಿಂತು ಕೈ ಬೋರಿನ ಕೊಳವೆ ತುಕ್ಕು ಹಿಡಿದು ಅದರಲ್ಲಿ ವಿಷಕಾರಿ ಹಾವು ಚೇಳುಗಳು ವಾಸಮಾಡುಂತಾಗಿದೆ ಮತ್ತು ತುಕ್ಕು ಹಿಡಿದ ಬೋರಿನ ನೀರಿನಿಂದ ಸಾರ್ವಜನಿಕರಿಗೆ ಹಲವು ರೋಗಗಳು ಬರುವದು ನಿಶ್ಚಿತಮತ್ತು ಗ್ರಾಮದಲ್ಲಿ…

Read More
error: Content is protected !!