ಧಾರವಾಡ ಜನತೆಯನ್ನು ಬೆಚ್ಚಿಬೀಳಿಸಿದ ವೈದ್ಯನ ಹತ್ಯೆ…. ಜತೆಗೆ ಮಗುವಿನ ಮೇಲಿನ ಅಟ್ಯಾಕ್…
ಅದೂ ವಿದ್ಯಾಕಾಶಿ ಎಂದು ಖ್ಯಾತಿ ಪಡೆದಿರುವ ನಗರ, ಆ ನಗರದಲ್ಲಿ ಇಂತಹದೊಂದು ಘಟನೆ ನಡೆಯುತ್ತದೆ ಎಂದು ಯಾರೂ ಕೂಡಾ ಊಹೇ ಮಾಡಿರಲಿಲ್ಲ. ಈ ಘಟನೆ ಸುದ್ದಿ ಹೊರ ಬರುತ್ತಿದಂತೆ ನಗರದ ಜನತೆ ಬೆಚ್ಚಿಬಿದಿದ್ದಾರೆ. ವೈದ್ಯ ಬಾರದ ಲೋಕಕ್ಕೆ ಹೋದ್ರೆ, ಕರುಳು ಬಳಿ ಏನೂ ತಿಳಿಯದ ಮಗು ಈಗ ಆಸ್ಪತ್ರೆಯಲ್ಲಿ ಜೀವನ ಮರಣ ಹೋರಾಟ ಮಾಡುತ್ತಿದೆ. ಅರೇ ಏನಿದೂ ಕಥೆ ಅಂತೀರಾ, ಇದರ ಕಂಪ್ಲೀಟ್ ವಿವಿರ ನೋಡಿದ್ರೇ ನೀವು ಕೂಡಾ ಒಂದು ಕ್ಷಣ ಬೆಚ್ಚಿಬೀಳಿತ್ತೀರಾ… ವಿದ್ಯಾಕಾಶಿ ಧಾರವಾಡ ಜನತೆಯನ್ನು…
